Slide
Slide
Slide
previous arrow
next arrow

ಆತ್ಮೀಯ ಸೇವಾ ಟ್ರಸ್ಟ್ ವತಿಯಿಂದ ಜಾತ್ರಾ ಯಾತ್ರಿಕರಿಗೆ ಮಜ್ಜಿಗೆ ವಿತರಣೆ

300x250 AD

ಶಿರಸಿ: ರಾಜ್ಯಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆಯಲ್ಲಿ ಆತ್ಮೀಯ ಸೇವಾ ಟ್ರಸ್ಟ್ ವತಿಯಿಂದ ಬುಧವಾರ, ಜಾತ್ರಾ ನಿಮಿತ್ತ ಮಾರಿಕಾಂಬಾ ದೇವಿಯ ಭವ್ಯ ಶೋಭಾಯಾತ್ರೆಯ ಸಂದರ್ಭದಲ್ಲಿ ಜಾತ್ರೆಗೆ ಬಂದ ಸಹಸ್ರಾರು ಭಕ್ತರಿಗೆ ಮೂರು ಸಾವಿರ ಲೀಟರ್ ಗೂ ಅಧಿಕ ಮಜ್ಜಿಗೆ ನೀಡಿ ದಣಿವನ್ನಾರಿಸಿತು. ಈ ವೇಳೆ ಆತ್ಮೀಯ ಸೇವಾ ಟ್ರಸ್ಟ್ ಸದಸ್ಯರು ಭಾಗವಹಿಸಿದ್ದರು.

ಕಳೆದ ಹಲವಾರು ವರ್ಷಗಳಿಂದ ಜಾತ್ರೆಯಲ್ಲಿ ಅರವಟಿಕೆ ಸೇವೆಯನ್ನು ನಡೆಸಿಕೊಂಡು ಬಂದಿದ್ದು, ಇತರೆ ದಿನಗಳಲ್ಲಿ ಜೊತೆಗೆ ಪ್ರವಾಸಿ ತಾಣಗಳ ಸ್ವಚ್ಛತೆ, ಜಲ ಸಂರಕ್ಷಣೆ ಸೇರಿದಂತೆ ಸಮಾಜೋಪಯೋಗಿ ಕೆಲಸಗಳ ಮೂಲಕ ಜನರಿಗೆ ಚಿರಪರಿಚಿತ ಎನಿಸಿದೆ.

300x250 AD
Share This
300x250 AD
300x250 AD
300x250 AD
Back to top